ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ಆಚಿಚೆ!

ಮನೆಯೊಳಗೆ ಮತ್ತು ಸಮುದಾಯದೊಂದಿಗೆ ಏಕಕಾಲಕ್ಕೆ ಗುದ್ದಾಡಿ, ಹೋರಾಡಿ ಮುಸ್ಲಿಂ ವಿದ್ಯಾರ್ಥಿನಿಯರು ಹೀಜಾಬ್ ತ್ಯಜಿಸಿ ಕಾಲೇಜಿಗೆ
ಮೊಟ್ಟೆ ಹೋರಾಟದಿಂದ ಲಿಂಗಾಯತ ಧರ್ಮದ ಹೋರಾಟಕ್ಕೆ ಹೊಡೆತ!

ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಎಲ್ಲಾ 99 ಉಪಪಂಗಡಗಳು ಒಗ್ಗೂಡಿಸುವಲ್ಲಿ ಸ್ವಲ್ಪ ಯಶಸ್ವಿ ಆಗಿತ್ತು. ಆದರೆ, ಕೆಲವೊಂದು
ಮೊಟ್ಟೆ ಯೋಜನೆಗೆ ಕೇವಲ’ರಾಬದ’ವಿರೋಧಿಸಿದೆ; ಇಡೀ ಲಿಂಗಾಯತ ಸಮುದಾಯದಲ್ಲ!

ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಕಮಿಷನರ್ ‘ನಳಿನ್ ಅತುಲ್’ ಅವರು ಆಂತರಿಕ ಸಮೀಕ್ಷೆ ನಡೆಸಿ, ಕಲ್ಯಾಣ
ಕುಮಾರಸ್ವಾಮಿ ಆರೆಸ್ಸೆಸ್ ವಿರುದ್ಧ ಒಂದೇ ಸಮನೆ ದಾಳಿ ಮಾಡುತ್ತಿರುವುದೇಕೆ ?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಏಕಾಏಕಿ ಸಂಘಪರಿವಾರದ ವಿರುದ್ಧ ಉಗ್ರವಾಗಿ ಮುಗಿಬಿಳುತ್ತಿರುವುದು ಬಹುತೇಕರಿಗೆ ಕುತೂಹಲ ಮೂಡಿಸಿದೆ. ಇತ್ತೀಚೆಗೆ ದೇಶದಾದ್ಯಂತ ಆರೆಸ್ಸೆಸ್ ವಿರುದ್ಧ ಬಹಿರಂಗವಾಗಿ ಚರ್ಚೆ, ಟೀಕೆ ಶುರುವಾಗಿದ್ದು ಒಂದು ಸಮಾಧಾನಕರ ಸಂಗತಿಯಾಗಿದೆ. ಅದರ ಭಾಗವಾಗಿಯೇ ಕುಮಾರಸ್ವಾಮಿ ಮಾತಾಡುತ್ತಿದ್ದಾರೆಯೇ? ಉಹೂಂ, ಇಲ್ಲವೇ ಇಲ್ಲ. ಒಂದು ಹಿಡನ್ ಅಜೆಂಡಾ ಇಟ್ಟುಕೊಳ್ಳದೆ,ಈ ರೀತಿಯಾಗಿ ಮುಗಿಬಿಳುವ ಆಸಾಮಿ ಅವರಂತು ಖಂಡಿತಾ ಅಲ್ಲ.ಅವರ ರಾಜಕೀಯ ಹೆಜ್ಜೆ ಗುರುತುಗಳೆ ಇದಕ್ಕೆ ಸಾಕ್ಷಿ ಎಂಬಂತೆ ಇವೆ. ಮೊನ್ನೆ ಆರೆಸ್ಸೆಸ್ ಬಗ್ಗೆ ದಿನೇಶ್ ನಾರಾಯಣ ಅವರು ಬರೆದಿರುವ ‘ದಿ ಆರೆಸ್ಸೆಸ್: […]
ಬಿ.ಜೆ.ಪಿ. ಲಿಂಗಾಯತ ತುಷ್ಟೀಕರಣ ಮಾಡುತ್ತಿದೆಯೇ?

“ಬರಲಿರುವ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ. ಸಂಪೂರ್ಣ ಬಹುಮತ ಸಿಗುತ್ತದೆ. ಆಗ ಜಾತಿ ವಿಚಾರ ಬರುವುದಿಲ್ಲ. ಮುಂದಿನ ಬಾರಿ ಬಿ.ಜೆ.ಪಿ.ಯಿಂದ ರಾಷ್ಟ್ರವಾದಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ” ಎಂದಿದ್ದಾರೆ ಕೆ.ಎಸ್.ಈಶ್ವರಪ್ಪ. (ಪ್ರ.ವಾ. ಆ.6 ಪು.8)ಈ ಮಾತುಗಳ ಅರ್ಥ ಸ್ಪಷ್ಟವಾಗಿದೆ. ಅಂದರೆ ಬಿ.ಜೆ.ಪಿ.ಗೆ ಸಂಪೂರ್ಣ ಬಹುಮತ ಸಿಗದಿದ್ದಾಗ ಮಾತ್ರ ಅಧಿಕಾರ ದಕ್ಕಿಸಿಕೊಳ್ಳಲು ಜಾತಿಗಳನ್ನು ಓಲೈಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಈಬಾರಿ ಲಿಂಗಾಯತ ತುಷ್ಠೀಕರಣ ಮಾಡಿರುವುದು ಅಸಾಧ್ಯ ಸಂದರ್ಭದಲ್ಲಿ, ಅಧಿಕಾರ ಸಾಧ್ಯಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಿರುವ ತಂತ್ರವಷ್ಟೆ, ಎಂಬುದನ್ನು ಸೂಚಿಸುತ್ತಿವೆ. ಇನ್ನೂ ಮುಖ್ಯವಾಗಿ, ಇಂತಹ ಈಗಿನ ಬಿಕ್ಕಟ್ಟಿನ ಕಾಲದಲ್ಲಿ ಪಕ್ಷದ […]
ಗೋ ಹತ್ಯಾ ಖಾಯಿದೆ : ಹೊರನೋಟಕ್ಕೆ ಮುಸ್ಲಿಂ ವಿರೋಧಿ, ಆಳದಲ್ಲಿ ರೈತ ವಿರೋಧಿ

ಸಾಮಾನ್ಯವಾಗಿ ಗೋ ಹತ್ಯೆ ಪ್ರತಿಬಂಧಕ ಕಾನೂನೆಂದ ಕೂಡಲೇ ನಮ್ಮ ಜನತೆ ಅದನ್ನು ಕೇವಲ ಮುಸ್ಲಿಂ ವಿರೋಧಿ ಕಾನೂನೆಂದೇ ನಂಬಿ ಬಿಡುತ್ತಾರೆ.
ಡಿಸೆಂಬರ್ ಆರು,ದೇಶಕ್ಕೆ ನೋವು, ವಿಷಾಧ, ಸಂಕಟ ಹಾಗೂ ಕರಾಳದಿನ..!!

ಇಂಡಿಯಾದ ವಿಚಾರದಲ್ಲಿ ಡಿಸೆಂಬರ್ ಆರು ಯಾವಾಗಲೂ ನೆನಪಿನಲ್ಲಿ ಇಡಬೇಕಾದ ದಿನವಾಗಿದೆ. 1956 ರ ಡಿಸೆಂಬರ್ ಆರರಂದು ಡಾ ಅಂಬೇಡ್ಕರ್
ಬಿಹಾರ ಫಲಿತಾಂಶ…ಪ್ರಜಾಪ್ರಭುತ್ವದ ಸೌಂದರ್ಯವೇ…!?

ಕಳೆದ ಲೋಕಸಭಾ ಚುನಾವಣೆಯ ನಂತರ ಭಾರಿ ಸುದ್ಧಿಗೆ ಎಡೆಯಾಗಿದ್ದ ಬಿಹಾರದ ವಿಧಾನ ಸಬಾ ಚುನಾವಣೆ ಮುಗಿದು ಪಲಿತಾಂಶ
ಅರ್ನಬ್ ಗೆ ಸಿಕ್ಕ ನ್ಯಾಯ ಸಾಮಾನ್ಯರಿಗೂ ಸಿಗಬಾರದೆ?

ಅರ್ನಾಬ್ ಗೋಸ್ವಾಮಿಗೆ ಜಾಮೀನು ಸಿಗಬಾರದಿತ್ತು ಎಂಬುದು ನನ್ನ ವಾದವಲ್ಲ. ಅವನ ಮೇಲಿರೋದು ಅಬೆಟ್ ಮೆಂಟ್ ಟು ಸೂಸೈಡ್ ಕೇಸ್.